Rahul Dist.Congress
06/09/2024
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
ಗ್ರಾಮದೇವತೆ ದೇವಸ್ಥಾನ ಉದ್ಘಾಟನೆ.
ವರುಣ ಗ್ರಾಮದಲ್ಲಿ ಮಾನ್ಯ ಶಾಸಕರಾದ ಡಾ.ಯತಿಂದ್ರ ಸಿದ್ದರಾಮಯ್ಯ ಗ್ರಾಮ ದೇವತೆಯ ದೇವಸ್ಥಾನ ಹಾಗೂ ಪರಿವರ್ತನಾ ಯುವಕರ ಸಂಘ ಉದ್ಘಾಟನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಗೌರಿ ಹಬ್ಬದ ಪ್ರಯುಕ್ತ ಗ್ರಾಮದ ಸಹೋದರಿಯರಿಗೆ ಬಾಗಿನ ನೀಡಲಾಯಿತು.
- ವರದಿ
- ಡಿಸಿಸಿ ಮಾಧ್ಯಮ ವಿಭಾಗ.
22/03/2023
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
ಹಿರಿಯ ರಾಜಕೀಯ ಮುತ್ಸದ್ದಿ ಶ್ರೀ ಸಿದ್ದರಾಮಯ್ಯ ಹಾಗೂ ಪಕ್ಷದ ಪ್ರಮುಖರು ಶ್ರೀ ಆರ್. ದ್ರುವನಾರಾಯಣ್ ಅವರ ಉತ್ತರ ಕ್ರಿಯಾದಿ ಸಂದರ್ಭದಲ್ಲಿ ಭಾಗವಹಿಸಿ ಗೌರವ ನಮನ ಸಲ್ಲಿಸಿ, ಅವರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು.
- ವರದಿ
ಡಿಸಿಸಿ ಮಾಧ್ಯಮ ವಿಭಾಗ
19/03/2023
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ.
ಪಿರಿಯಾಪಟ್ಟಣ - ಕಾಂಗ್ರೆಸ್ ಬಿರುಗಾಳಿ
ದೊಡ್ಡ ಬ್ಯಾಲಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ, ಮಾಜಿ ಮಂತ್ರಿಗಳಾದ ಶ್ರೀ ಕೆ. ವೆಂಕಟೇಶ್, ಮೈಸೂರು ಡಿಸಿಸಿ ಅಧ್ಯಕ್ಷರಾದ ಡಾ.ಬಿಜೆವಿ, ಶಾಸಕರಾದ ಡಾ. ಯತೀಂದ್ರ ಸಿದ್ರಾಮಯ್ಯ ಹಾಗೂ ಇತರ ಗಣ್ಯರು ಭಾಗಿ.
- ವರದಿ
ಡಿಸಿಸಿ ಮಾಧ್ಯಮ ವಿಭಾಗ
Click here to claim your Sponsored Listing.
Category
Contact the organization
Telephone
Website
Address
107 B Block Jyothi Nagar
Mysore
570019