GECK

GECK

Share

11/04/2020

ನನ್ನ ಸ್ನೇಹಿತರು ಇತರರಿಗೆ ಮಾಹಿತಿಯನ್ನು ಕೊಡಿ. ನಿಮ್ಮ facebook.ನಲ್ಲಿ share maadi.

ಕೇಂದ್ರಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿಯಲ್ಲಿ ಜನಧನ ಖಾತೆಗಳಿಗೆ ಜಮೆಯಾಗುತ್ತಿರುವ 500 ರೂ. ಗಳನ್ನು ಖಾತೆಯಿಂದ ಹಿಂಪಡೆಯಲು ಯಾವುದೇ ರೀತಿಯ ಕಾಲಮಿತಿ ಇರುವುದಿಲ್ಲ ಎಂದು ಲೀಡ್‍ಬ್ಯಾಂಕ್ ಪ್ರಭಾರ ವ್ಯವಸ್ಥಾಪಕರಾದ ಬಿ.ವಿ. ಅನಂತಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಜನಧನ್ ಖಾತೆಗಳಿಗೆ ಜಮೆಯಾಗುತ್ತಿರುವ 500 ರೂ. ಗಳನ್ನು ಫಲಾನುಭವಿಗಳು ಹಿಂದಕ್ಕೆ ಪಡೆಯಲು ಕಾಲಮಿತಿ ನಿಗದಿ ಮಾಡಲಾಗಿಲ್ಲ. ಅತೀ ಜರೂರು ಇದ್ದಲ್ಲಿ ಮಾತ್ರ ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿ ಹಣ ಪಡೆಯಬಹುದು. ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಬ್ಯಾಂಕುಗಳ ಸುಮಾರು 250ಕ್ಕೂ ಹೆಚ್ಚು ಗ್ರಾಹಕ ಸೇವಾ ಕೇಂದ್ರಗಳು ವ್ಯವಹಾರಗಳ ಪ್ರತಿನಿಧಿಗಳು ಇದ್ದಾರೆ.

ಈ ಮೂಲಕವು ಗ್ರಾಹಕರು ತಮ್ಮ ನಗದು ವ್ಯವಹಾರಗಳನ್ನು ಅಂದರೆ ಮನೆ ಹತ್ತಿರ ಅಥವಾ ಗ್ರಾಮ ಮಿತಿಯಲ್ಲಿ ಇರುವ ಸೇವಾಕೇಂದ್ರಗಳು ವ್ಯವಹಾರ ಪ್ರತಿನಿಧಿಗಳ ಮೂಲಕ ಮಾಡಿಕೊಳ್ಳಬೇಕು.

ಕರ್ನಾಟಕ ಗ್ರಾಮೀಣ ಬ್ಯಾಂಕ್, ಖಾತೆಯ ಬ್ಯಾಲೆನ್ಸ್ ತಿಳಿಸುವ ಸಂಖ್ಯೆ : 9015800700
Somwarpet ಬ್ರಾಂಚ್ Ph. no. : 08276284650

Photos from GECK's post 19/04/2019

Yesterday votes by Youths...

ಕಣ್ಣಲ್ಲಿ ನೀರು ತರಿಸುವ ಇರುಳ್ಳಿ, ದಿನೊಕ್ಕಂದು ತಿಂದರೆ ರೋಗಗಳು ನಿಮ್ಮಿಂದ ಪರಾರಿ. 23/05/2017

ಕಣ್ಣಲ್ಲಿ ನೀರು ತರಿಸುವ ಇರುಳ್ಳಿ, ದಿನೊಕ್ಕಂದು ತಿಂದರೆ ರೋಗಗಳು ನಿಮ್ಮಿಂದ ಪರಾರಿ. ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ. ಇಂದಿ...

Want your university to be the top-listed University in Kushalnagar?
Click here to claim your Sponsored Listing.

Telephone

Address


Kushalnagar Coorg
Kushalnagar
571234