Eesuddi.com
26/03/2025
KKRTC ವಿಭಾಗ -2 ಮತ್ತೊಂದು ಕರ್ಮಕಾಂಡ ವಿ ಆರ್ ಎಸ್ ಹಣ ನೀಡದೇ ವಂಚನೆ ಆರೋಪ
Kalaburgi| KKRTC ವಿಭಾಗ -2 ಮತ್ತೊಂದು ಕರ್ಮಕಾಂಡ ವಿ ಆರ್ ಎಸ್ ಹಣ ನೀಡದೇ ವಂಚನೆ ಆರೋಪ. ಕಲ್ಯಾಣ ಕರ್ನಾಟಕ ಜನಪರ ಡಿಜಿಟಲ್ ಮಾಧ್ಯಮ ************ More info ************All types and Present News Karnataka and all over India along with Entertainment videos...
ಮೀಸಲಾತಿ ವಿರೋಧಿ ಬಿಜೆಪಿ ಪಕ್ಷಕ್ಕೆ ಮತ ನೀಡದಿರಲು ಕರೆ ಶಿವಲಿಂಗಪ್ಪ ಕಿನ್ನೂರ್
ಸೇಡಂ ತಾಲೂಕಿನ ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಕಾರ್ಖಾನೆ ಮಾಡಿರುವ ಅನ್ಯಾಯವನ್ನು ಖಂಡಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜಿಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೆದಾರ್ ಅವರು ಬೆಂಬಲ ಸೂಚಿಸಿದ್ದಾರೆ. ಕೋಡ್ಲಾ ಸಿಮೆಂಟ್ ಕಾರ್ಖಾನೆಯ ಎದುರು ರೈತರು ನಡೆಸುವ ಹೋರಾಟದ ಸ್ಥಳಕ್ಕೆ ತೆರಳಿ ಅಲ್ಲಿನ ಕಾರ್ಖಾನೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ಸಂಧರ್ಭದಲ್ಲಿ ರೈತರೊಂದಿಗೆ ನಾವಿದ್ದೆವೆ ಎಂದು ರೈತರಿಗೆ ಧೈರ್ಯ ಹೇಳಿದರು.
Click here to claim your Sponsored Listing.
Category
Contact the business
Telephone
Website
Address
Kalburgi
Gulbarga