Nodumaga.com
20/01/2026
ಫ್ಯಾಮಿಲಿ ಜೊತೆ ಬಿಗ್ ಬಾಸ್ ಕಾವ್ಯ❤️
ಗಿಲ್ಲಿ ಬಡವರ ಮಗ ಅಂತ ಗೆಲ್ಲಲಿಲ್ಲ, ಅವನ ಪ್ರತಿಭೆಯಿಂದ ಗೆದ್ದ ಅನ್ನುವರು ಲೈಕ್ ಮಾಡಿ 🙏
14/12/2025
*ಮಾಜಿ ಸಚಿವರು, ಹಿರಿಯ ಮುಖಂಡರು, ವೀರಶೈವ ಮಹಾಸಭೆಯ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪನವರ ನಿಧನ ಅಪಾರ ನೋವು ಉಂಟುಮಾಡಿದೆ.*
*ಮೌಲ್ಯಾಧಾರಿತ ರಾಜಕಾರಣಿಯಾದ ಶಾಮನೂರು ಶಿವಶಂಕರಪ್ಪನವರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದವರು. ಅಗಲಿದ ಶಿವಶಂಕರಪ್ಪನವರ ದಿವ್ಯಾತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.*
*ಓಂ ಶಾಂತಿಃ*🕉️🙏
14/11/2025
ಭಾರತದ ಪರಿಸರ ಸಂರಕ್ಷಣಾ ಹೋರಾಟಗಾರ್ತಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🌿
#ಸಾಲುಮರದತಿಮ್ಮಕ್ಕ
Click here to claim your Sponsored Listing.
Category
Contact the establishment
Telephone
Website
Address
Bangalore
560072